ಕರ್ನಾಟಕ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಡೈರಿ ಹಾಗೂ ಪದಾಧಿಕಾರಿಗಳ ಆಯ್ಕೆ.
ಬೆಂಗಳೂರು : ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ 2024ರ ನೂತನ ವರ್ಷದ ಡೈರಿ ಬಿಡುಗಡೆ ಮತ್ತು ರಾಜ್ಯಸಮಿತಿಯ ಪದಾಧಿಕಾರಿಗಳ ಆಯ್ಕೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರು ತಮ್ಮದೆ ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘದ ಎಲ್ಲಾ ನೌಕರರಿಗೂ ಸರ್ಕಾರಿ ಹೊರಗುತ್ತಿಗೆ ನೌಕರ ಸಂಘ ಬೆಂಗಳೂರು ರವರು ಆಯೋಜನೆ ಮಾಡಿರುವ ಸಮಾರಂಭ.
ದಿನಾಂಕ 27.01.2024 ಬೆಳಗ್ಗೆ 10:00 ಗಂಟೆಗೆ ಗಾಂಧಿ ಭವನ, N K ಪಾರ್ಕ್ ರೋಡ ಶೇಷಾದ್ರಿಪುರಂ ಬೆಂಗಳೂರಿನಲ್ಲಿ ಡೈರಿ ಬಿಡುಗಡೆ ಹಾಗೂ ರಾಜ್ಯಸಮಿತಿಯ ಪದಾಧಿಕಾರಿಗಳ ಆಯ್ಕೆ ಸಮಾರಂಭ ಶ್ರೀ ಸುಧಾಕರ ನೇತೃತ್ವದಲ್ಲಿ ನಡೆಯಲಿದೆ.
ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಂ ನಾಗರಾಜ್ ಶಾಸಕರು.ವಿಧಾನಪರಿಷತ್ ಕರ್ನಾಟಕ ಸರ್ಕಾರ ಹಾಗೂ ಅಧ್ಯಕ್ಷರು ಹಕ್ಕು ಬಾದ್ಯತ ಸಮಿತಿ ಕರ್ನಾಟಕ ವಿಧಾನ ಪರಿಷತ್ ಇವರನ್ನು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
Post Comment